Advertisement

Puttur: ಬಸ್‌ ನಿಲ್ದಾಣದಲ್ಲಿ ಶಿವಲಿಂಗ ಮಾದರಿ ಪತ್ತೆ

12:30 AM Jul 15, 2024 | Team Udayavani |

ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪ್ರಯಾಣಿಕರ ಆಸನವೊಂದರಲ್ಲಿ ಶಿವಲಿಂಗ ಮಾದರಿಯೊಂದು ಪತ್ತೆಯಾಗಿದೆ.

Advertisement

ಇದು ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿದೆ. ಮಾಹಿತಿ ತಿಳಿದು ಪುತ್ತೂರು ವಿಶ್ವಹಿಂದೂ ಪರಿಷತ್‌ ಪ್ರಖಂಡ ಅಧ್ಯಕ್ಷ ದಾಮೋದರ್‌ ಪಾಟಾಳಿ, ಪ್ರಮುಖರಾದ ಅರುಣ್‌ ಕುಮಾರ್‌ ಪುತ್ತಿಲ ಸಹಿತ ಹಲವಾರು ಮಂದಿ ಸ್ಥಳಕ್ಕೆ ತೆರಳಿದ್ದಾರೆ.

ಪೊಲೀಸರು ಆಗಮಿಸಿ ಶಿವಲಿಂಗವನ್ನು ಠಾಣೆಗೆ ಕೊಂಡೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next