Advertisement
ಈಗಾಗಲೇ 150 ಮೂರ್ತಿಗಳನ್ನು ತಯಾರಿಸಿರುವ ಇವರು 15 ಬೃಹದಾದ ಮೂರ್ತಿ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಆರ್ಥಿಕವಾಗಿ ಪೆಟ್ಟು ನೀಡಿತ್ತು. ಈ ಬಾರಿಯ ಗಣೇಶ ಹಬ್ಬಕ್ಕೆ ಎಲ್ಲಾ ನಿರ್ಬಂಧ ತೆಗೆದಿರುವುದರಿಂದ ಕಲಾವಿದರು ಬದುಕುವಂತಾಗಿದೆ. ಈ ವರ್ಷ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸುವಂತಾಗಿದೆ ಎನ್ನುತ್ತಾರೆ ಅವರು. ಉಪ್ಪಿನಬೆಟಗೇರಿಯಲ್ಲಿ ರಾಘವೇಂದ್ರ ಸಾಬಣ್ಣವರ, ಕಾಶಪ್ಪ ಬಡಿಗೇರ, ಗುರುನಾಥ ಬಡಿಗೇರ, ಮೃತ್ಯುಂಜಯ ಕೆಂಬಾಗಿಮಠ ಸೇರಿದಂತೆ ಅನೇಕ ಕಲಾವಿದರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.
Advertisement
ಗಣಪನ ಜತೆ ಮನೆಗೆ ಬರಲಿದ್ದಾರೆ ಪುನೀತ್
04:02 PM Aug 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.