Advertisement

ಶಿರ್ವ: ಫಾದರ್ ಮಹೇಶ್ ಸಾವಿನ ತನಿಖೆಗೆ ಆಗ್ರಹಿಸಿ ಮೌನ ಮೆರವಣಿಗೆ

04:56 PM Nov 05, 2019 | Team Udayavani |

ಶಿರ್ವ: ಇತ್ತೀಚಿಗೆ ಮೃತಪಟ್ಟ ರೆ ಫಾ ಮಹೇಶ್ ಡಿಸೊಜಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಂಗಳವಾರ ಮೌನ ಮೆರವಣಿಗೆ ಪ್ರತಿಭಟನೆ ನಡೆಯಿತು.

Advertisement

ಶಿರ್ವ ಚರ್ಚ್ ನಿಂದ ಪೊಲೀಸ್ ಸ್ಟೇಶನ್ ವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು.

ಪರಿಸರದ ಸ್ಥಳಿಯ ಕ್ರೈಸ್ತ ಮುಖಂಡರು, ಎಲ್ಲ ಧರ್ಮದ ಜನರು, ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next