Advertisement
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್, ಪೋಷಕರು ಮಕ್ಕಳಿಗೆ ಪೆಪ್ಸಿ, ಕೋಕಾ ಕೋಲಾ ನೀಡಬೇಡಿ ಬದಲಾಗಿ ಎಳನೀರು ನೀಡಿ. ಸ್ಮೋಕಿಂಕ್ ಮತ್ತು ಡ್ರಿಂಕಿಂಗ್ನಷ್ಟೆ ವಿದೇಶಿ ಪಾನೀಯಗಳು ಹಾನಿಕಾರಕ, ಶರೀರವನ್ನು ಅಷ್ಟೇ ಹಾಳು ಮಾಡುತ್ತದೆ. ಇದರಿಂದ ಶರೀರದ ಕೆಲವು ಭಾಗಗಳು ತುಂಬಾ ನಿಷ್ಕ್ರೀಯವಾಗುತ್ತದೆ ಎಂದರು. ಅಷ್ಟು ವೇಳೆಗೆ ಪಕ್ಕದಲ್ಲಿದ್ದ ಅಶೋಕ್ ಅವರು ನರ್ವ್ ಸಿಸ್ಟಂ ಫೇಲ್ ಆಗುತ್ತದೆ ಎಂದರು. ಆಗ ಪ್ರಥಮ್ ಅದಾಗಲ್ಲ.. ಅದಾಗಲ್ಲ ಅಂದ್ರೆ ಯಾವುದು ಆಗಲ್ಲ ಎಂದರು. ಈ ವೇಳೆ ಪ್ರತಿಭಟನಾ ನಿರತರು ಗೊಳ್ಳನೆ ನಕ್ಕರು.
Advertisement
ಅದಾಗಲ್ಲ..ಅದಾಗ್ದಿದ್ರೆ ಯಾವುದು ಆಗಲ್ಲ:ರೈತರ ಪ್ರತಿಭಟನೆಯಲ್ಲಿ ಪ್ರಥಮ್
03:26 PM Mar 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.