Advertisement

Writer ಅರುಂಧತಿ ರಾಯ್‌ವಿರುದ್ಧ ತನಿಖೆಗೆ ಪ್ರತಿಭಟನೆ

12:44 AM Jun 21, 2024 | Team Udayavani |

ಹೊಸದಿಲ್ಲಿ: ಲೇಖಕಿ ಅರುಂಧತಿ ರಾಯ್‌ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲು ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಆದೇಶ ನೀಡಿದ್ದನ್ನು ಖಂಡಿಸಿ ಎಡಪಕ್ಷಗಳು ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದವು.

Advertisement

ಜತೆಗೆ ಅಕ್ರಮ ಚಟು ವಟಿಕೆಗಳ ಕಾಯ್ದೆ ರದ್ದು ಮಾಡಬೇಕು ಎಂದೂ ಪ್ರತಿಭಟನಕಾರರು ಆಗ್ರಹಿಸಿ ದ್ದಾರೆ. 2010ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಕಾರ್ಯ ಕ್ರಮದಲ್ಲಿ ರಾಯ್‌ ಮತ್ತು ನಿವೃತ್ತ ಶೇಖ್‌ ಶೌಕತ್‌ ಹುಸೇನ್‌ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸಬೇಕಾಗಿದೆ ಎಂದು ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next