Advertisement

Rafael Raj: ಕನ್ನಡಪರ ಹೋರಾಟಗಾರ ರಫಾಯಲ್ ರಾಜ್ ನಿಧನ

11:50 AM Sep 01, 2024 | Team Udayavani |

ಬೆಂಗಳೂರು: ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷರಾಗಿದ್ದ, ಕನ್ನಡಪರ ಹೋರಾಟಗಾರ ರಫಾಯಲ್ ರಾಜ್ ಅವರು ನಿಧನರಾಗಿದ್ದಾರೆ.

Advertisement

ಚರ್ಚ್ ಗಳಲ್ಲಿ ಕನ್ನಡ ಪ್ರಾರ್ಥನೆಗೆ ಒತ್ತು ಕೊಟ್ಟಿದ್ದ ಅವರು ಕನ್ನಡಿಗ ಮತ್ತು ಕರ್ನಾಟಕ ಹಿತರಕ್ಷಣೆಗಾಗಿ ನಡೆದ ಕನ್ನಡ ಚಳವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next