Advertisement

Accident: ಒತ್ತಿನೆಣೆಯಲ್ಲಿ ಅಪಘಾತ- 10 ಮಂದಿಗೆ ಗಾಯ

11:59 PM Dec 14, 2023 | Team Udayavani |

ಬೈಂದೂರು: ಒತ್ತಿನೆಣೆ ಬಳಿ ಗುರುವಾರ ಮಧ್ಯಾಹ್ನ ತೂಫಾನ್‌ ಕ್ರೂಸರ್‌ ವಾಹನಕ್ಕೆ ಗ್ಯಾಸ್‌ ಟ್ಯಾಂಕರ್‌ ಢಿಕ್ಕಿ ಹೊಡೆದಿದ್ದು, ತೂಫಾನ್‌ ಕ್ರೂಸರ್‌ನಲ್ಲಿದ್ದ ಹತ್ತು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಗ್ಯಾಸ್‌ ಟ್ಯಾಂಕರ್‌ ಕಾಸರಗೋಡು ಕಡೆಗೆ ಸಾಗುತ್ತಿದ್ದು, ತೂಫಾನ್‌ ಕ್ರೂಸರ್‌ ಹುಬ್ಬಳ್ಳಿ ಮೂಲದವರದ್ದಾಗಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next