Advertisement

ಅಕಾಲಿಕ ಮಳೆ: ಭತ್ತದ ಫಸಲು ನಾಶ

05:44 PM Jan 12, 2021 | Adarsha |

ರಿಪ್ಪನ್‌ಪೇಟೆ: ಇತ್ತೀಚೆಗೆ ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಬೆಳೆಗಳು ಹಾಳಾಗಿವೆ. ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌರಿಕರೆ ಮಾಯಮ್ಮ ಎಂಬ ಮಹಿಳೆಗೆ ಸೇರಿದ ಮೂರೂವರೆ ಎಕರೆ ಕಟಾವು ಮಾಡಲಾದ ಭತ್ತದ ಗದ್ದೆಯಲ್ಲಿನ ಬೆಳೆ ಹಾಳಾಗಿದೆ. ರೈತರು ದಿಕ್ಕು ತೋಚದೆ ಪರಿತಪಿಸುವಂತಾಗಿದೆ.

Advertisement

ಇದನ್ನೂ ಓದಿ:ವಿವಿಧ ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ

ಈ ಕೂಡಲೇ ಸರ್ಕಾರ ಅಕಾಲಿಕ ಮಳೆಗೆ ಸಿಲುಕಿ ಹಾನಿಗೊಳಗಾದ ರೈತ ಕುಟುಂಬಕ್ಕೆ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅರ್‌.ಎನ್‌. ಮಂಜಪ್ಪ ಮತ್ತು ಮುಖಂಡ ಕುಕ್ಕಳಲೆ ಈಶ್ವರಪ್ಪ ಹಾಗೂ ಖಲ್ಲಿಲ್‌ ಷರೀಫ್‌ ಗಾಳಿಬೈಲು, ಮಂಜಯ್ಯ ಮತ್ತು ಶಿವಾನಂದಯ್ಯ ಮಲ್ಲಾಪುರ, ಶ್ಯಾಮಲ ಮಂಜಯ್ಯ ಮಲ್ಲಾಪುರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next