Advertisement
ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕಮಲ್ನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿರುವ ವಿಡಿಯೋ ಪೋಸ್ಟ್ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೆಲ ವಿಚಾರವಾದಿಗಳಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
Related Articles
Advertisement
ಎಚ್ಡಿಡಿ ಈ ಹಿಂದೆ ಮೋದಿ ಪ್ರಧಾನ ಮಂತ್ರಿ ಆದರೆ ನಾನು ಕರ್ನಾಟಕ ತೊರೆಯುತ್ತೇನೆ ಎಂದಿದ್ದರು.
ಇತ್ತೀಚೆಗೆ ಕೊಡಗಿನಲ್ಲಿ ವೇದಿಕೆಯಲ್ಲೇ ಎಚ್.ಡಿ ಕುಮಾರಸ್ವಾಮಿ ಅವರು ಪ್ರತಾಪ್ ಸಿಂಹ ಅವರ ಭಾಷಣದ ವಿರುದ್ಧ ಕಿಡಿಯಾಗಿದ್ದರು. ಪರಿಹಾರ ಧನದ ವಿಚಾರದಲ್ಲಿ ಅಪ್ಪ ಯಾರು, ಅಮ್ಮ ಯಾರು ಎನ್ನುವ ಮಟ್ಟಿಗೆ ತಲುಪಿತ್ತು.ಸಿಎಂ ವೇದಿಕೆಯಲ್ಲೇ ಭಾಷಣ ನಿಲ್ಲಿಸಿ ಎಂದಿದ್ದರು.