Advertisement
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವಿರುದ್ಧದ ಇಷ್ಟು ದೊಡ್ಡ ಪ್ರಕರಣಕ್ಕೆ ಸ್ಪಂದಿಸಲು ಇವರಿಗೆ 30 ದಿನ ಬೇಕಾ? ಅಷ್ಟು ಸ್ವತ್ಛವಾಗಿದ್ದರೆ, ಮೊದಲ ದಿನವೇ ಪ್ರತಿಕ್ರಿಯೆ ನೀಡಬೇಕಿತ್ತು. ಕುಂಭಕರ್ಣ ನಿದ್ರೆಯಿಂದ ಎದ್ದ ಮೇಲೆ ರಾಹುಲ್ ಅಂದರೆ ಹೇಗೆ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತನಾಡಿದರು. ಅವರನ್ನು ಬಿಟ್ಟು ಕೇವಲ ರಾಹುಲ್ ಬಗ್ಗೆ ಮಾತಾಡುತ್ತಿದ್ದೀರಿ ಅಂದರೆ ಇದರ ನಿರ್ದೇಶಕರು ಅಮಿತ್ ಶಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Prajwal Revanna ವೀಡಿಯೋ ನಿರ್ದೇಶಕ ಅಮಿತ್ ಶಾ ಇರಬೇಕು: ಪ್ರಿಯಾಂಕ್
11:09 PM May 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.