Advertisement

Karnataka Election 2023: ದ.ಕ ಜಿಲ್ಲೆ: ವಿವಿಧೆಡೆ ಪೊಲೀಸ್‌ ಪಥಸಂಚಲನ

10:35 PM Apr 09, 2023 | Team Udayavani |

ಮಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರದಂದು ಕಡಬ ಪೇಟೆ, ಕಾಳಾರ, ಕೋಡಿಂಬಾಳ, ಕಲ್ಲುಗುಡ್ಡೆ, ವೇಣೂರು ಮೇಲಿನ ಪೇಟೆ, ಮೂಡುಕೊಡಿ, ನಾರಾವಿ, ಪುತ್ತೂರು ನಗರ ಠಾಣೆ ವ್ಯಾಪ್ತಿಯ ಮುಕ್ವೆ – ಪುರುಷರ ಕಟ್ಟೆ, ಉಪ್ಪಿನಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ, ಹಿರೇಬಂಡಾಡಿ, ಸುಬ್ರಹ್ಮಣ್ಯ ಕ್ರಾಸ್‌, ಕರಾಯ, ಕಲ್ಲೇರಿ, ಕುಪ್ಪೆಟ್ಟಿ, ಕಾವಲಕಟ್ಟೆ, ಧೂಮಳಿಕೆ, ಎನ್‌.ಸಿ. ರೋಡ್‌ ಮೊದಲಾದೆಡೆ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ಮತ್ತು ಸ್ಥಳೀಯ ಪೊಲೀಸರು ಪಥಸಂಚಲನ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next