Advertisement
ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ 3 ದಿನಗಳ ಬೋರ್ಟ್ ಜರ್ನಿ ಯಲ್ಲಿ ತೊಡಗಿಕೊಂಡು ತನ್ನ ಪ್ರಯಾಣದ ಉದ್ದಕ್ಕೂ ನದೀ ದಡದ ಜನರನ್ನು ತಲುಪುತ್ತಾ ಅವರ ಸುಖ ದುಃಖಗಳನ್ನು ಆಲಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು “ಪ್ರಧಾನಿ ಮೋದಿ ಜನರನ್ನು ಮೂರ್ಖರೆಂದು ತಿಳಿಯಬಾರದು’ ಎಂದು ಹೇಳಿದರು.
Advertisement
ಜನರು ಮೂರ್ಖರೆಂದು ತಿಳಿಯಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ
06:51 AM Mar 20, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.