Advertisement

ವಿಜಯ್‌ ಶಂಕರ್‌ ಕೈಬಿಡಬೇಡಿ: ಕೊಹ್ಲಿಗೆ ಕೆಪಿ ವಿನಂತಿ!

11:20 AM Jun 30, 2019 | keerthan |

ಒಂದು ಕಡೆ ವಿಜಯ್‌ ಶಂಕರ್‌ರನ್ನು ಕೈಬಿಡಬೇಕು ಎಂಬ ವಾದ ಜೋರಾಗಿರುವಂತೆಯೇ, ಅವರನ್ನು ಉಳಿಸಿಕೊಳ್ಳಿ ಎಂಬ ಬಲವಾದ ಮನವಿಯೊಂದು ಕೇಳಿಬಂದಿದೆ.

Advertisement

ಸ್ವಾರಸ್ಯವೆಂದರೆ ಇಂತಹ ಮನವಿ ಮಾಡಿರುವುದು ಇಂಗ್ಲೆಂಡ್‌ ತಂಡದ ಮಾಜಿ ಬ್ಯಾಟಿಂಗ್‌ ದಿಗ್ಗಜ ಕೆವಿನ್‌ ಪೀಟರ್ಸನ್‌. ವಿ.ಶಂಕರ್‌ರನ್ನು ಉಳಿಸಿಕೊಳ್ಳಿ, ರಿಷಭ್‌ ತಂಡಕ್ಕೆ ಹೊಂದಿಕೊಳ್ಳಲು ಇನ್ನೂ ಸಮಯಬೇಕು ಎಂದು ಪೀಟರ್ಸನ್‌ ನೇರವಾಗಿ ಕೊಹ್ಲಿಗೇ ಮನವಿ ಮಾಡಿದ್ದಾರೆ. ಈ ಮನವಿಯನ್ನು ಯಾವ ಕಾರಣಕ್ಕೆ ಮಾಡಲಾಗಿದೆ ಎನ್ನುವುದನ್ನು ಕೆಪಿಯೇ ವಿವರಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next