Advertisement

ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ

01:00 AM Aug 04, 2019 | Team Udayavani |

ಕಾರ್ಕಳ: ಪುರಸಭಾ ವ್ಯಾಪ್ತಿಯ ರಸ್ತೆಗಳು ತೀರಾ ಹದಗೆಟ್ಟು ಹೊಂಡಗುಂಡಿಗಳಿಂದ ಕೂಡಿರುವು ದರಿಂದ ಸಾರ್ವಜನಿಕರು ರಸ್ತೆಯ ಗುಂಡಿಗಳಲ್ಲಿ ಬಾಳೆಗಿಡ ನೆಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಶುಕ್ರವಾರ ಮತ್ತು ಶನಿವಾರ ಕಾರ್ಕಳದ ಮುಖ್ಯರಸ್ತೆಗಳ ಅನೇಕ ಗುಂಡಿಗಳು ಬಾಳೆಗಿಡದಿಂದಲೇ ಅಲಂಕ ರಿಸ್ಪಟ್ಟಿದ್ದವು.

ರಸ್ತೆ ದುರಸ್ತಿಪಡಿಸುವಂತೆ ಸಂಬಂಧ ಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ನಾಗರಿಕರು ಗುಂಡಿಗಳಲ್ಲಿ ಬಾಳೆಗಿಡ ಗಳನ್ನು ನೆಟ್ಟು ಆಡಳಿತ ವ್ಯವಸ್ಥೆಯನ್ನು ಅಣಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next