Advertisement
ಅವರು ಡಿ.29ರಂದು ಪೆರ್ಡೂರಿನ ಮಾಂಗಲ್ಯ ಸಭಾಭವನದಲ್ಲಿ ನಡೆದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು. ಕಂಡು ಕೇಳರಿಯದ ಸಮ್ಮೇಳನ: ನನ್ನ ಜೀವನದಲ್ಲಿ ಇದುವರೆಗೆ ಕಾಣದ ಅದ್ಭುತ ಕ್ಷಣಗಳನ್ನು ಈ ಸಮ್ಮೇಳನದಲ್ಲಿ ಅನುಭವಿಸಿದೆ. ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇದರ ಅಧ್ಯಕ್ಷತೆ ನನ್ನ ಭಾಗ್ಯ ಎಂದು ಸಮ್ಮೇಳ ನಾಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹೇಳಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಉಡುಪಿ ತಾ| ಕ.ಸಾ.ಪ. ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ವಹಿಸಿದ್ದರು.
Advertisement
ಪೆರ್ಡೂರು: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
09:53 AM Dec 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.