Advertisement

ರೇವಣ್ಣ ಅವರನ್ನು ಜನರು ಕಸದ ಬುಟ್ಟಿಯಲ್ಲಿ ಹಾಕಿದ್ದಾರೆ: ಅನರ್ಹ ಶಾಸಕ ನಾರಯಣಗೌಡ

03:19 PM Sep 18, 2019 | Team Udayavani |

ಬೆಂಗಳೂರು: ಬೆನ್ನಿಗೆ ಚೂರಿ ಹಾಕಿದವರನ್ನು ದೇವೇಗೌಡರು ಕಸದ ಬುಟ್ಟಿಗೆ ಹಾಕಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಹೇಳಿಕೆಗೆ   ತೀವ್ರ ಕಿಡಿಕಾರಿದ ಅನರ್ಹ ಶಾಸಕ ನಾರಯಣಗೌಡ  ನಮ್ಮನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಅಂದ್ರೆ ಅವರನ್ನು ಜನರು ಎಲ್ಲಿ ಹಾಕಿದ್ದಾರೆ  ಎಂದು ಪ್ರಶ್ನಿಸಿದ್ದಾರೆ.

Advertisement

ನನ್ನ ಪಾಡಿಗೆ ನಾನು ಬಾಂಬೆಯಲ್ಲಿ ಬಿಸಿನೆಸ್ ಮಾಡಿಕೊಂಡು ಇದ್ದೆ‌ ಆದರೆ ಅಲ್ಲಿಂದ ನನ್ನನ್ನು ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸಿದರು . ಅವರು ಕರೆದಿರಲಿಲ್ಲ ಅಂದರೆ ನಾನು ಯಾಕೆ ಅವರ ಪಕ್ಷಕ್ಕೆ ಹೋಗ್ತಿದ್ದೆ ?  ಅವರನ್ನು ಕೂಡ ಜನರು ಈಗ ಕಸದ ಬುಟ್ಟಿಯಲ್ಲಿ ಹಾಕಿದ್ದಾರೆ ಎಂದ ನಾರಯಣಗೌಡ ತೀಕ್ಷ್ಣವಾಗಿಯೆ ತಿರುಗೇಟು ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next