Advertisement
ಅವರು ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಸುಧಾರಿತ ಗಸ್ತು ಸಮಿತಿ ಉದ್ಘಾಟಿಸಿದ ಅವರು ನಂತರ ಸಮಿತಿ ಸದಸ್ಯರ ಸಲಹೆ-ಸೂಚನೆಗಳನ್ನು ಸಮಾಲೋಚಿಸಿ ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ ಠಾಣೆ ಆಗಿದ್ದು, ನಗರದಲ್ಲಿಅದರ ಶಾಖೆ ಆರಂಭಿಸಿಬೇಕು ಎಂದು ಸದಸ್ಯರೊಬ್ಬರು ಕೇಳಿದಾಗ ಪೊಲೀಸ್ ಠಾಣೆಯಲ್ಲಿ ಮಹಿಳಯರ ದೂರು ಅಥಾವ ಯಾವುದೇ ದೂರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರೆ ನನ್ನನ್ನು ನೇರವಾಗಿ ಸಂಪರ್ಕಿಸಿ ನ್ಯಾಯ ಒದಗಿಸುತ್ತೇನೆ. ನಿರಾಕರಿಸಿದ ಆ ಠಾಣೆಯ ಪಿಎಸ್ಐಗೆ ಶಿಕ್ಷೆ ವಿಧಿಸುತ್ತೇನೆ ಎಂದು ಅವರು ತಿಳಿಸಿದರು.
ವರ್ಗದವರು ಅರ್ಥಿಕವಾಗಿ ಯಾವುದೇ ಪ್ರಕರಣದ ಬಗ್ಗೆ ತಮ್ಮಲ್ಲಿ ಮಾಹಿತಿಗಳಿದ್ದರೆ ಅವುಗಳನ್ನು ಯಾರಿಗೂ ಹೆದರದೆ ಸತ್ಯವಾಗಿ ಮಾಹಿತಿಯನ್ನು ನೀಡಿದಲ್ಲಿ ಅಪರಾಧ ಪ್ರಕರಣಗಳನ್ನು ತಡಗಟ್ಟುವಲ್ಲಿ ಸಹಕಾರಿಯಾಗುತ್ತದೆ ಎಂದರು. ಸಿಪಿಐ ಶಿವಾನಂದ ವಾಲೀಕಾರ ಸ್ವಾಗತಿಸಿದರು. ಪಿಎಸ್ಐ ಎನ್. ಗುಂಡುರಾವ್ ವಂದಿಸಿದರು. ಗಸ್ತು ಸಮಿತಿ ಸದಸ್ಯರಾದ ಕೆ. ದೇವದಾಸ, ಲಿಂಗಪ್ಪ ತಾಂಡೂರಕರ್, ಸಂಜೀವಕುಮಾರ ಚಂದಾಪುರ್, ಪ್ರಕಾಶ ನಿರೇಟಿ, ಅನಂತಪ್ಪ ಯದ್ಲಾಪುರ, ಬಸಣ್ಣ ದೇವರಹಳ್ಳಿ ಇದ್ದರು.