Advertisement

ಪಾದಬೆಟ್ಟು ಶಾಲೆ: ರಾಷ್ಟ್ರೀಯ ಜಂತುಹುಳು ನಿವಾರಣೆ

11:32 PM Sep 25, 2019 | sudhir |

ಪಳ್ಳಿ: ಇಲ್ಲಿನ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಜಂತು ಹುಳು ನಿವಾರಣ ಕಾರ್ಯ ಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಾದಬೆಟ್ಟು ಪಳ್ಳಿಯಲ್ಲಿ ಸೆ. 25ರಂದು ಜರಗಿತು.

Advertisement

ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಂಗೀತಾ ನಾಯಕ್‌ ಚಾಲನೆ ನೀಡಿದರು. ಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅರುಣಾ ಜಂತು ಹುಳುಗಳ ಪರಿಣಾಮದ ಬಗ್ಗೆ ಹಾಗೂ ರಕ್ತಹೀನತೆಯ ಬಗ್ಗೆ ತಿಳಿಸಿದರು.
ಈ ಸಂದರ್ಭ ಆರೋಗ್ಯ ಕಾರ್ಯ ಕರ್ತೆ ನಿಖೀತಾ, ಆಶಾ ಕಾರ್ಯಕರ್ತೆ ಪುಷ್ಪಾ, ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next