Advertisement

ಪಜೀರು: ರೋಗಿಗಳಿಗೆ ಹಣ್ಣು ವಿತರಣೆ

08:45 PM Apr 24, 2019 | Sriram |

ಪಜೀರು: ಪಜೀರ್‌ ಮೆರ್ಸಿಯಮ್ಮನ್ನವರ ಇಗರ್ಜಿ ಹಾಗೂ ಕೆಥೋಲಿಕ್‌ ಸಭಾ ಪಜೀರ್‌ ಘಟಕದ ಜಂಟಿ ಆಶ್ರಯದಲ್ಲಿ ಈಸ್ಟರ್‌ ಹಬ್ಬದ ಪ್ರಯುಕ್ತ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ ನಡೆಯಿತು.

Advertisement

ಪಜೀರ್‌ ಮೆರ್ಸಿಯಮ್ಮನ್ನವರ ಚರ್ಚ್‌ನ ಧರ್ಮಗುರು ವಂ| ಸುನಿಲ್‌ ವೇಗಸ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್‌ ಡಿ’ಸೋ ಜಾ,ಚರ್ಚ್‌ ಪಾಲನಾ ಮಂಡಳಿ ಕಾರ್ಯದರ್ಶಿ ಜಾನ್‌ ವಿಕ್ಟರ್‌ ಮೆಂಡೋನ್ಸಾ,ಕಣಚೂರು ಆಸ್ಪತ್ರೆಯ ಡಾ|ನಾಸಿರ್‌ ಹುಸೈನ್‌,ವೈದ್ಯಕೀಯ ಅಧೀಕ್ಷಕಿ ಡಾ|ಶಾರದಾ, ಬ್ರದರ್‌ ಲ್ಯಾನ್ಸನ್‌ ಪಿಂಟೋ,ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕಾಧ್ಯಕ್ಷ ಆಲ್ವಿನ್‌ ಡಿ’ಸೋಜಾ,ಸರಕಾರಿ ಡಿ.ದರ್ಜೆ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್‌ ಕುಟಿನ್ಹಾ,ಕೆಥೊಲಿಕ್‌ ಸಭಾ ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಫೆಲಿಕ್ಸ್‌ ಡಿ ’ಸೋಜಾ ಅಮ್ಮೆಂಬಳ, ಕೆಥೊಲಿಕ್‌ ಸಭಾ ಪಜೀರ್‌ ಘಟಕಾಧ್ಯಕ್ಷ ಹಿಲರಿ ಡಿ’ಸೋಜಾ, ಕೆಥೊಲಿಕ್‌ ಸಭಾ ಕಾರ್ಯದರ್ಶಿ ವಿನಿತಾ ಲೋಬೋ, ಪ್ರೀತಂ ನೊರೋನ್ಹಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next