Advertisement

ಪಾವಗಡದಲ್ಲಿ ರೈತನ ಮೇಲೆ ಕರಡಿಗಳ ದಾಳಿ : ಸ್ಥಿತಿ ಗಂಭೀರ 

03:46 PM Feb 16, 2017 | Team Udayavani |

ತುಮಕೂರು:ಜಿಲ್ಲೆಯ ದೇವರಕೆರೆ ಎಂಬಲ್ಲಿ ರೈತನೊಬ್ಬನ ಮೇಲೆ ಬುಧವಾರ ರಾತ್ರಿ ಕರಡಿಗಳು ಎರಗಿ ದ ಘಟನೆ ನಡೆದಿದೆ. 

Advertisement

ಹೊಲಕ್ಕೆ ನೀರು ಹಾಯಿಸಲು ತೆರಳಿದ್ದ ರಾಜ್‌ಕುಮಾರ್‌ ಎಂಬ ಯುವಕನ ಮೇಲೆ ಕರಡಿಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾದ ಗಾಯಗಳಾಗಿವೆ. 

ಪಾವಗಡ ಸರ್ಕಾ ರಿ ಆಸ್ಪತ್ರೆಯಲ್ಲಿ ಕುಮಾರ್‌ಗೆ ಚಿಕಿತ್ಸೆ ಮುಂದುವರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next