Advertisement
ತಳ್ಳುಗಾಡಿಗಳಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಜತೆಗೆ ಎರಡು ಬ್ಯಾರಿಕೇಡ್ಗಳ ನಡುವೆ ಪಾದಚಾರಿಗಳು ಸಂಚರಿಸುತ್ತಿದ್ದ ಸ್ಥಳವನ್ನು ರಿಬ್ಬನ್ಗಳನ್ನು ಕಟ್ಟುವ ಮೂಲಕ ಬಂದ್ ಮಾಡಿರುವ ಬಗ್ಗೆಯೂ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಅನಂತರ ಪೊಲೀಸರು ಎರಡು ತಳ್ಳುಗಾಡಿಗಳನ್ನು ತೆರವುಗೊಳಿಸಿದ್ದಾರೆ. ಅಡ್ಡಲಾಗಿ ಕಟ್ಟಿದ್ದ ರಿಬ್ಬನ್ಗಳನ್ನು ಕೂಡ ತೆರವು ಮಾಡಿದ್ದಾರೆ.
Advertisement
ಪಾದಚಾರಿಗಳಿಗೆ ದಾರಿ: ತಳ್ಳುಗಾಡಿಗಳಿಂದ ಮುಕ್ತಿ
12:30 AM Feb 02, 2019 | |
Advertisement
Udayavani is now on Telegram. Click here to join our channel and stay updated with the latest news.