Advertisement

Shirva: ಪತ್ರಿಕಾ ವಿತರಕ ಸದಾಶಿವ ಎನ್‌.ಶೆಟ್ಟಿ ನಿಧನ

09:24 AM Jan 14, 2024 | Team Udayavani |

ಶಿರ್ವ: ಉದಯವಾಣಿಯ ಪತ್ರಿಕಾ ವಿತರಕ ಕುತ್ಯಾರು ತಂದೂರು ನಿವಾಸಿ ಸದಾಶಿವ ಎನ್‌. ಶೆಟ್ಟಿ(76) ಜ.13 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ , ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಸೌಮ್ಯ ಸ್ವಭಾವದವರಾಗಿದ್ದ ಅವರು ಸುಮಾರು 30 ವರ್ಷಗಳಿಂದ ಕುತ್ಯಾರು-ಕಳತ್ತೂರು ಪರಿಸರದಲ್ಲಿ ಉದಯವಾಣಿ ಪತ್ರಿಕೆಯ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಜನಾನುರಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next