Advertisement

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

03:21 AM Oct 21, 2024 | Team Udayavani |

ಪಣಜಿ: ಋತುಚಕ್ರದ ಅವಧಿಯಲ್ಲಿ ಮನೆಯಿಂದ ಹೊರಗುಳಿಯಬೇಕಾದ ಮಹಿಳೆಯೊಬ್ಬರ ಫೋಟೋವನ್ನು ಸುಪ್ರೀಂಕೋರ್ಟ್‌ ನ್ಯಾಯಾಧೀಶ ಸಂಜಯ್‌ ಕರೋಲ್‌ ತೆರದಿಟ್ಟಿದ್ದಾರೆ.

Advertisement

ಪಣಜಿಯಲ್ಲಿ ನಡೆದ ಕಾನೂನು ಸಮ್ಮೇಳನವೊಂದರಲ್ಲಿ ಋತುಸ್ರಾವದ ಕಾರಣ ಮನೆಯ ಹೊರಗೆ ಟೆಂಟ್‌ನಲ್ಲಿ ಮಲಗಿದ್ದ ಮಹಿಳೆಯ ಫೋಟೋ ಪ್ರದರ್ಶಿಸಿ ಇದು ನಾವು ವಾಸಿಸುತ್ತಿರುವ ಭಾರತ.

ನಮ್ಮ ನ್ಯಾಯ ವ್ಯವಸ್ಥೆಗಳು ಮೊದಲು ಇಂತಹ ಜನರನ್ನು ತಲುಪಬೇಕು. ಭಾರತವೆಂದರೆ ಹೊಸದಿಲ್ಲಿ, ಮುಂಬಯಿ ಅಲ್ಲ. ಸಂವಿಧಾನದ ರಕ್ಷಕರಾದ ನಾವು ನ್ಯಾಯದಿಂದ ವಂಚಿತರಾದವರನ್ನು ಮೊದಲು ತಲುಪಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next