Advertisement
ಎ. 12ರಂದು ಪಲಿಮಾರಿನ ಶಾಂಭವಿ ನದಿ ಸೇತುವೆ ಸಂಪರ್ಕ ರಸ್ತೆಯ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಮಣ್ಣು ತುಂಬಿಸಿ ಹಾಗೂ ಸಿಮೆಂಟ್ ಬ್ಲಾಕ್ಗಳನ್ನು ಹಾಕಿ ಸೀಲ್ಡೌನ್ ಮಾಡಲಾಗಿತ್ತು. ಹಾಗಾಗಿ ಈ ಮಾರ್ಗವಾಗಿ ಸರಾಗವಾಗಿ ಸಾಗುತ್ತಿದ್ದ ವಾಹನಗಳ ಸಂಚಾರಕ್ಕೆ ತಡೆವೊಡ್ಡಲಾಗಿತ್ತು. ಅಗತ್ಯ ವಸ್ತುಗಳಿಗಾಗಿ ಪಲಿಮಾರನ್ನೇ ಆಶ್ರಯಿಸಿರಬೇಕಾಗಿದ್ದ ಬಳುRಂಜೆ, ಕರ್ನಿರೆ ಭಾಗದ ಜನ ಸಾಮಗ್ರಿಗಳನ್ನು ಕಳೆದ ಸುಮಾರು 50 ದಿನಗಳಿಂದ ಹೊತ್ತುಕೊಂಡೇ ಅತ್ತಿಂದಿತ್ತ ಸಾಗುವಂತಾಗಿತ್ತು.
Advertisement
ಪಲಿಮಾರು: ದ.ಕ. ಸಂಪರ್ಕ ರಸ್ತೆಗೆ ಹಾಕಿದ್ದ ಮಣ್ಣು ತೆರವು
10:27 PM Jun 01, 2020 | Sriram |
Advertisement
Udayavani is now on Telegram. Click here to join our channel and stay updated with the latest news.