Advertisement

ತನ್ನ ಯಾತ್ರಿಕರಿಗೆ ವೀಸಾ ಕೊಡದ ಭಾರತ : ಪಾಕ್‌ ನಿರಾಶೆ

04:21 PM Mar 19, 2018 | udayavani editorial |

ಇಸ್ಲಾಮಾಬಾದ್‌ : ಅಜ್‌ಮೇರ್‌ನ ಖ್ವಾಜಾ ಮೊಯಿನುದ್ದೀನ್‌ ಚಿಷ್ಟಿ ಮಂದಿರಕ್ಕೆ ಭೇಟಿ ಕೊಡಲು ಬಯಸಿರುವ 500 ಕ್ಕೂ ಅಧಿಕ ಪಾಕಿಸ್ಥಾನೀ ಯಾತ್ರಿಕರಿಗೆ ಭಾರತ ವೀಸಾ ಕೊಡದಿರುವ ಬಗ್ಗೆ ಪಾಕಿಸ್ಥಾನ ನಿರಾಶೆ ವ್ಯಕ್ತಪಡಿಸಿದೆ.

Advertisement

ವರ್ಷಂಪ್ರತಿ ಉಭಯ ದೇಶಗಳ ಧಾರ್ಮಿಕ ಕೇಂದ್ರಗಳಿಗೆ ಯಾತ್ರಿಕರು ಭೇಟಿಕೊಡುವುದಕ್ಕೆ ಅವಕಾಶ ಕಲ್ಪಿಸಲಾಗಿರುವ 1974ರ ಭಾರತ ಪಾಕ್‌ ಶಿಷ್ಟಾಚಾರ ಒಪ್ಪಂದದಡಿ ಈ ಯಾತ್ರೆಯನ್ನು ಪಾಕ್‌ ಧಾರ್ಮಿಕ ಶ್ರದ್ಧಾಳುಗಳು ಕೈಗೊಳ್ಳಲು ಬಯಸಿರುವುದಾಗಿ ಪಾಕಿಸ್ಥಾನದ ವಿದೇಶಾಂಗ ಕಾರ್ಯಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next