Advertisement
ಮಾಜಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಕಣಕ್ಕೆ ಇಳಿಸಲು ರಾಜ್ಯದ ಕೆಲವು ನಾಯಕರು ಮೆಗಾಪ್ಲ್ರಾನ್ ರೂಪಿಸಿದ್ದರಂತೆ. ಆದರೆ, ಅದರ ಸುಳಿವರಿತ ರಾಮಲಿಂಗಾರೆಡ್ಡಿಯವರು,”ಸಚಿವ ಸ್ಥಾನ ಕೊಡದಿದ್ದರೂ ಸರಿ, ನನಗೆ ಎಂಪಿ ಟಿಕೆಟ್ ಬೇಡ’ ಎಂದು ಕೈ ಮುಗಿದಿದ್ದಾರಂತೆ. ಹೀಗಾಗಿ, ಪ್ರಿಯಾಕೃಷ್ಣ ಅವರ ಹೆಸರು ತೇಲಿ ಬಿಡಲಾಗಿದೆಯಂತೆ. ಅವರೂ ಸಹ ಒಲ್ಲದ ಮನಸ್ಸಿನಲ್ಲಿದ್ದಾರಂತೆ.
Advertisement
“ಅವರ್ ಬಿಟ್ ಇವರ್ ಬಿಟ್ ಇನ್ಯಾರು’
12:55 AM Mar 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.