Advertisement

ಗೋಪಿನಾಥ್‌ ಮುಂಢೆ ಸ್ಮಾರಕಕ್ಕೆ ಮರಗಳ ಹನನ?

10:25 AM Dec 15, 2019 | Team Udayavani |

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬಿಜೆಪಿ ನಾಯಕ ದಿ| ಗೋಪಿನಾಥ ಮುಂಢೆ ಪ್ರತಿಮೆ- ಸ್ಮಾರಕ್ಕೆ 110 ಮರಗಳನ್ನು ಕಡಿಯುವ ಸಾಧ್ಯತೆ ಇದೆ.

Advertisement

ಈ ಉದ್ದೇಶಕ್ಕಾಗಿ ಲೋಕೋಪಯೋಗಿ ಇಲಾಖೆ ಸ್ಥಳೀಯ ಆಡಳಿತಕ್ಕೆ ಮನವಿಯನ್ನೂ ಸಲ್ಲಿಸಿದೆ. ಮಹಾರಾಷ್ಟ್ರ ಸರಕಾರ ಮುಂಬಯಿನ ಆರೇ ಕಾಲೊನಿಯಲ್ಲಿ ಮೆಟ್ರೋ ಕಾಮಗಾರಿಗಾಗಿ ಮರ ಕಡಿತಕ್ಕೆ ತಡೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next