Advertisement

ಹುಣ್ಣಿಮೆಯಂದು ಶ್ರೀ ಕಾಲಭೈರವೇಶ್ವರನ ಪೂಜೆ ನೆರವೇರಿಸಿದ ಬಿಎಸ್ ವೈ

01:04 PM Dec 12, 2019 | Suhan S |

ಮಂಡ್ಯ: ಸಿಎಂ ಬಿಎಸ್ ವೈ ಹುಣ್ಣಿಮೆಯಂದು ಶ್ರೀ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರು. ಅಮಾವಾಸ್ಯೆಯಲ್ಲಿ ಕಾಲಭೈರವೇಶ್ವರನ ಪೂಜೆ ನೆರವೇರಿಸಿದರೆ ಇಷ್ಟಾರ್ಥ ಸಿದ್ಧಿ ಎಂಬ ನಂಬಿಕೆ ಇದೆ.

Advertisement

ಅಮಾವಾಸ್ಯೆ ಪೂಜೆಗೆ ಪರ್ಯಾಯವಾಗಿ ಹುಣ್ಣಿಮೆ ಪೂಜೆ ನೆರವೇರಿಸಿದರು. ಈ ಹಿಂದೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೂ ಮುನ್ನ ಪೂಜೆ ನೆರವೇರಿಸಿದ್ದ ಜೆಡಿಎಸ್ ವರಿಷ್ಟರು. ಹುಣ್ಣಿಮೆ ಪೂಜೆ ನೆರವೇರಿಸುವ ಮೂಲಕ ದಳಪತಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಆದಿಚುಂಚನಗಿರಿಯ ಕಾಲಬೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕಾಲಬೇರವೇಶ್ವರನ ಆಶೀರ್ವಾದ ಪಡೆದರು. ಈ ವೇಳ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ನಿರ್ಮಲಾನಂದ ಶ್ರೀಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next