Advertisement

ಉಪ್ಪುಂದ ಮಡಿಕಲ್‌ ತೀರದಲ್ಲಿ ಸ್ವತ್ಛ ತೆ

11:16 PM Oct 23, 2019 | sudhir |

ಉಪ್ಪುಂದ: ಎಫ್‌.ಎಸ್‌.ಎಲ್‌. ಇಂಡಿಯಾ, ಸಂಸ್ಥೆ (ಎನ್‌.ಜಿ.ಒ.) ಸಿಬಂದಿ, ವಿದೇಶಿ ಸಂಸ್ಥೆಯ ವಿದ್ಯಾರ್ಥಿಗಳು, ಕರಾವಳಿ ಕಾವಲು ಪಡೆಯ ಸಿಬಂದಿ, ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ, ಗ್ರಾಮ ಪಂಚಾಯತ್‌ ಸದಸ್ಯರು ಉಪ್ಪುಂದ ಹಾಗೂ ಸ್ಥಳೀಯ ಮೀನುಗಾರರಿಂದ ಉಪ್ಪುಂದ ಮಡಿಕಲ್‌ ತೀರದಲ್ಲಿ ಸ್ವತ್ಛತಾ ಕಾರ್ಯಕ್ರಮ ನಡೆಯಿತು.

Advertisement

ಈ ಸಂದರ್ಭ ಮಂಜೇಶ್‌ ಬಿ.ಎಲ್‌., ಮಂಜುನಾಥ ಬಿ., ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಗಣೇಶ ಬಳೆಗಾರ್‌, ಗ್ರಾ.ಪಂ. ಸದಸ್ಯ ಹರಿಶ್ಚಂದ್ರ ಖಾರ್ವಿ, ಸ್ಥಳೀಯ ಮೀನುಗಾರರು ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next