Advertisement

Kundapur: ಆಮ್ನಿ ಢಿಕ್ಕಿ ; ತಾಯಿ, ಮಕ್ಕಳಿಗೆ ಗಾಯ

09:07 PM Jul 06, 2024 | Team Udayavani |

ಕುಂದಾಪುರ: ಹಂಗಳೂರು ಸಮೀಪದ ಮಸೀದಿ ಬಳಿಯ ಸರ್ವಿಸ್‌ ರಸ್ತೆಯಲ್ಲಿ ಬಸ್ರೂರು ಮೂರುಕೈ ಕಡೆಗೆ ತೆರಳುತ್ತಿದ್ದ ಸ್ಕೂಟರ್‌ಗೆ ಆಮ್ನಿ ಕಾರು ಢಿಕ್ಕಿಯಾಗಿ ಸ್ಕೂಟರ್‌ ಚಲಾಯಿಸುತ್ತಿದ್ದ ಪದ್ಮಾವತಿ (41) ಹಾಗೂ ಅವರ ಮಕ್ಕಳಾದ ಪ್ರಜ್ಞಾ, ಪ್ರಥಮ್‌ ಗಾಯಗೊಂಡ ಘಟನೆ ಜು. 5ರಂದು ಸಂಜೆ ಸಂಭವಿಸಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕಾರು ಚಾಲಕ ಕಿರಣ್‌ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next