Advertisement

ಬ್ಯಾನರ್‌ ತೆರವಿಗೆ ಅಡ್ಡಿ: ಪೊಲೀಸರಿಗೆ ದೂರು

08:56 PM Mar 25, 2023 | Team Udayavani |

ಮಂಗಳೂರು: ಅನಧಿಕೃತ ಬ್ಯಾನರ್‌ ತೆರವುಗೊಳಿಸುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮನಪಾ ಕಂದಾಯ ನಿರೀಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿಯವರ ಆದೇಶದಂತೆ ಪಾಲಿಕೆ ಆಯುಕ್ತರು, ಉಪ ಆಯುಕ್ತರು(ಕಂದಾಯ), ಕಂದಾಯ ನಿರೀಕ್ಷಕರು ಹಾಗೂ ತೆರಿಗೆ ವಸೂಲಿಗಾರರ ಸಮಕ್ಷಮದಲ್ಲಿ ಮಾ. 24ರಂದು ರಾತ್ರಿ 9.30ಕ್ಕೆ ನಗರದ ಅತ್ತಾವರ ಚಕ್ರಪಾಣಿ ದೇವಸ್ಥಾನ ಸಮೀಪದಲ್ಲಿದ್ದ ಬ್ಯಾನರ್‌ ತೆರವುಗೊಳಿಸುತ್ತಿದ್ದಾಗ 3-4 ಮಂದಿ ಅಪರಿಚಿತರು ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಂದಾಯ ನಿರೀಕ್ಷಕ ರವೀಂದ್ರ ಅವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next