Advertisement

ಸಿಎಂ ಕೌರವನಲ್ಲ, ಕುಂಭಕರ್ಣ ವಂಶಸ್ಥ: ಅನಂತಕುಮಾರ

07:25 AM May 03, 2018 | Team Udayavani |

ಬೀಳಗಿ: “ಕೈಯಲ್ಲಿ 70 ಲಕ್ಷ ಬೆಲೆ ಬಾಳುವ ವಾಚು ಕಟ್ಟಿರುವ ಸಿಎಂ ಸಿದ್ದರಾಮಯ್ಯ ಸಮಾಜವಾದಿಯಲ್ಲ. ಅವನೊಬ್ಬ ಪಕ್ಕಾ ಮಜಾವಾದಿ.

Advertisement

ಸಿದ್ದರಾಮಯ್ಯ ಕೌರವನೂ ಅಲ್ಲ, ಈತ ಕುಂಭಕರ್ಣ ವಂಶಸ್ಥ’ ಎಂದು ಕೇಂದ್ರ ಸಚಿವ ಅನಂತಕುಮಾರ ಟೀಕಿಸಿದ್ದಾರೆ. ಬುಧವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಮಾಡಿದ ಆಸ್ತಿ ಘೋಷಣೆಯ ಪ್ರಮಾಣ ಪತ್ರದಲ್ಲಿ ಸಿದ್ದರಾಮಯ್ಯ ತಮ್ಮ ಬಳಿ 70 ಲಕ್ಷ ರೂ.ಮೌಲ್ಯದ ವಾಚ್‌ ಇರುವುದನ್ನು ಘೋಷಿಸಿದ್ದಾರಾ? 24 ಗಂಟೆಯೊಳಗೆ ಈ ಕುರಿತು ರಾಜ್ಯದ
ಜನತೆಗೆ ಉತ್ತರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next