Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಂಚೋಳಿ ಕ್ಷೇತ್ರ ದಲ್ಲಿ ಯಾವುದೇ ಅಭಿವೃದಿಟಛಿ ಕೆಲಸಗಳು ಆಗುತ್ತಿಲ್ಲ. ನನಗೆ ನೀಡಿದ ನಿಗಮ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಲಾಗಿದೆ. ಅಲ್ಲದೆ, 2018ರ ವಿಧಾನ ಸಭೆ ಚುನಾವ ಣೆಯಲ್ಲಿ ನನಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗದಿರುವಂತೆ ಮಾಡುವ ಹುನ್ನಾರವೂ ನಡೆಯಿತು. ಇದು ಮನಸ್ಸಿಗೆ ಬೇಸರ ತರಿಸಿದೆ.ಹೀಗಾಗಿ, ಈಗ ಸಚಿವ ಸ್ಥಾನ ನೀಡಿದರೂ ಸ್ವೀಕರಿಸುವುದಿಲ್ಲ ಎಂದರು.
Advertisement
ಅಧಿವೇಶನಕ್ಕೆ ಬಂದಿದ್ದು ವಿಪ್ಗೆ ಹೆದರಿ ಅಲ್ಲ’
12:30 AM Feb 16, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.