Advertisement
ದಿಲ್ಲಿಯಲ್ಲಿ ನಡೆದ ತಬ್ಲಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಅನೇಕ ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇದರ ವಿರುದ್ಧ ಬಬಿತಾ ಪೋಗಟ್ ತಮ್ಮ ಟ್ವಿಟರ್ನಲ್ಲಿ “ಕೋವಿಡ್-19 ವೈರಸ್, ದೇಶದ ಎರಡನೇ ಅತಿ ದೊಡ್ಡ ಸವಾಲಾಗಿದೆ. ಜಲೀಲ್ ಜಮಾತಿ ದೇಶದ ನಂ. 1 ಪ್ರಾಬ್ಲಿಂ ಆಗಿದೆ’. ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ್ದವರು ಅವಿವೇಕಿಗಳು ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಬೆದರಿಕೆಗೆ ಹೆದರಲ್ಲ: ಬಬಿತಾ ಪೋಗಟ್
09:03 PM Apr 17, 2020 | Sriram |
Advertisement
Udayavani is now on Telegram. Click here to join our channel and stay updated with the latest news.