Advertisement

State Govt: ಉನ್ನತ ಶಿಕ್ಷಣ ಪರಿಷತ್‌ಗೆ ಹತ್ತು ಶಿಕ್ಷಣ ತಜ್ಞರ ನಾಮನಿರ್ದೇಶನ

09:01 PM Jun 13, 2024 | Team Udayavani |

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಹತ್ತು ಮಂದಿ ಶಿಕ್ಷಣ ತಜ್ಞರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

Advertisement

ವಿಶ್ರಾಂತ ಕುಲಪತಿಗಳಾದ ಪ್ರೊ| ಎಚ್‌.ಸಿ.ಬೋರಲಿಂಗಯ್ಯ, ಪ್ರೊ| ಕರಿಸಿದ್ದಪ್ಪ, ಪ್ರೊ| ಕೆಂಪರಾಜು ಟಿ.ಡಿ., ನಿವೃತ್ತ ಕುಲಸಚಿವರಾದ ಪ್ರೊ| ಎಸ್‌.ಎ.ಪಾಟೀಲ್‌, ಪ್ರೊ| ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ| ರಹಮತ್‌ ತರೀಕೆರೆ, ಪ್ರೊ| ತೆರೇಸಾ ಮಿಥಿಲಾ ವಿನ್ಸೆಂಟ್‌, ಡಾ| ಎನ್‌.ನಂದಿನಿ, ಪ್ರೊ| ಮಲ್ಲಿಕಾರ್ಜುನ ಆರ್‌.ಹಲಸಂಗಿ ಮತ್ತು ಡಾ| ಯತಿರಾಜುಲು ನಾಯ್ಡು ಅವರನ್ನು ನೇಮಿಸಲಾಗಿದೆ. ಅವರ ಅಧಿಕಾರಾವಧಿ 5 ವರ್ಷ ಅಥವಾ 70 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next