Advertisement
ಹೀಗೆಂದು ಆಕ್ರೋಶಭರಿತರಾಗಿ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಭಾರತವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಉಗ್ರರ ದಾಳಿ ವಿರುದ್ಧ ಕಿಡಿಕಾರಿರುವ ಅವರು, “ಭಯೋತ್ಪಾದನೆ, ನಕ್ಸಲ್ವಾದದಿಂದಾಗಿ ಹಲವು ದಶಕಗಳಿಂದ ದೇಶದ ಸಾಕಷ್ಟು ಕುಟುಂಬಗಳು ನೋವುಂಡಿವೆ. ಪುಲ್ವಾಮಾ ಮತ್ತು ಉರಿಯಲ್ಲಿ ನಡೆದಂಥ ಘಟನೆಗಳು ಹೃದಯವಿದ್ರಾವಕ. ಈ ನೋವನ್ನು ನಾವು ಎಲ್ಲಿಯವರೆಗೆ ಸಹಿಸಲು ಸಾಧ್ಯ? ಹೀಗಾಗಿ ಇಂಥ ಶಕ್ತಿಗಳ ವಿರುದ್ಧ ನಮ್ಮ ಸರಕಾರವು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು’ ಎಂದು ಹೇಳಿದ್ದಾರೆ.
Advertisement
ಇನ್ನು ನೋವನ್ನು ಸಹಿಸಲು ಸಾಧ್ಯವಿಲ್ಲ
12:30 AM Mar 11, 2019 | |
Advertisement
Udayavani is now on Telegram. Click here to join our channel and stay updated with the latest news.