Advertisement

ಇನ್ಯಾವತ್ತೂ ಸಚಿವ ಸ್ಥಾನ ಕೇಳಲ್ಲ: ಹೆಬ್ಬಾರ್‌

10:55 PM Jun 14, 2019 | Team Udayavani |

ಯಲ್ಲಾಪುರ: ಸರ್ಕಾರದಲ್ಲಿ ಇನ್ನು ಮುಂದೆ ಯಾವತ್ತೂ ಸಚಿವ ಸ್ಥಾನ ಕೇಳುವುದಿಲ್ಲ. ಬೇರೆ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಬೇಕೆಂಬ ಪರಿಸ್ಥಿತಿ ಬಂದರೆ ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನವನ್ನೂ ತ್ಯಾಗ ಮಾಡಲು ಸಿದ್ಧ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿಯಾದವರಿಗೆ ಬೇಸರ ಬಂದು ಸ್ಥಾನ ಬಿಟ್ಟ ಮೇಲೆ ನಮ್ಮನ್ನು ಮಂತ್ರಿ ಮಾಡಬಹುದು. ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ. ಜನ ಶಾಸಕರಾಗಿ ಆಯ್ಕೆ ಮಾಡಿದ್ದಾರೆಯೇ ಹೊರತು ಮಂತ್ರಿ ಸ್ಥಾನಕ್ಕಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next