Advertisement

ಪರೀಕ್ಷಾ ಮಂಡಳಿಗಳ ವಿಲೀನ ಬೇಡ: ಪುರ್ಲೆ

11:38 PM Aug 31, 2019 | Team Udayavani |

ಬೆಂಗಳೂರು: ಪದವಿಪೂರ್ವ ಪರೀಕ್ಷಾ ಮಂಡಳಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೊಂದಿಗೆ ವಿಲೀನಗೊಳಿಸುವುದಕ್ಕೆ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪಿಯು ಬೋರ್ಡ್‌ಗೆ ತನ್ನದೇ ಆದ ಮಹತ್ವ ಇದೆ.

Advertisement

ಗುಣಮಟ್ಟದ ಶಿಕ್ಷಣದ ಜತೆಗೆ ವೃತ್ತಿ ಶಿಕ್ಷಣ ವ್ಯವಸ್ಥೆಗೆ ಇದು ಅಡಿಪಾಯವಾ ಗಿದೆ. ಸರ್ಕಾರ ಮತ್ತು ಪಿಯು ಬೋರ್ಡ್‌, ವಿದ್ಯಾರ್ಥಿಗಳ ಮನೋ ಸ್ಥಿತಿಯನ್ನು ಅರಿತು ಜವಾಬ್ದಾರಿಯುತ ಶಿಕ್ಷಣ ನೀಡ ಬೇಕು. ಹೀಗಾಗಿ, ಎಸ್ಸೆಸ್ಸೆಲ್ಸಿ ಬೋರ್ಡ್‌ನೊಂದಿಗೆ ಪಿಯು ಬೋರ್ಡ್‌ ವಿಲೀನ ಮಾಡಬಾರದೆಂದು ಸಂಘ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next