Advertisement
ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಎಒಐಯ ಕರ್ನಾಟಕ ಹಾಗೂ ಕರಾವಳಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಶಸ್ತಿ: ಡಾ| ಭಂಡಾರಿ ಅವರು ಭಾರತ ಸರಕಾರದ ಬಿಆರ್ಎನ್ಎಸ್ನಿಂದ ಕೊಡಮಾಡುವ ಸುಮಾರು 30 ಲಕ್ಷ ರೂ. ವಿಶೇಷ ಅನುದಾನವನ್ನು ಸಂಶೋಧನೆಗಾಗಿ ಪಡೆದಿದ್ದಾರೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಿಂದ “ಪ್ರತಿಭಾನ್ವಿತ ಹಳೆ ವಿದ್ಯಾರ್ಥಿ ಪ್ರಶಸ್ತಿ’ಗೆ ಭಾಜನರಾಗಿದ್ದು, ನ್ಯಾಶನಲ್ ಇಂಪೆಡಿಯಮ್ ಕಾಂಪೆಮಡಿಯಮ್ನಿಂದ “ಪ್ರಸಿದ್ಧ ಶಿಕ್ಷಣ ತಜ್ಞ’ ಪ್ರಶಸ್ತಿ ಗಳಿಸಿದ್ದಾರೆ. ಎರಡು ಪುಸ್ತಕಗಳನ್ನು ರಚಿಸಿದ್ದಾರೆ. Advertisement
ನಿಟ್ಟೆ ವಿ.ವಿ.ಕುಲಪತಿಯಾಗಿ ಡಾ|ಸತೀಶ್ ಕುಮಾರ್ ಭಂಡಾರಿ
11:50 AM Nov 13, 2017 | |
Advertisement
Udayavani is now on Telegram. Click here to join our channel and stay updated with the latest news.