Advertisement

ಶಬರಿಮಲೆ: 13ರಿಂದ ಸಾಂವಿಧಾನಿಕ ಪೀಠ ವಿಚಾರಣೆ

09:41 AM Jan 08, 2020 | Hari Prasad |

ಹೊಸದಿಲ್ಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಬೇಕೇ ಬೇಡವೇ ಎಂಬ ಅಂಶದ ಬಗ್ಗೆ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಜ.13ರಿಂದ ವಿಚಾರಣೆ ನಡೆಸಲಿದೆ. ಜತೆಗೆ ಮುಸ್ಲಿಂ ಮತ್ತು ಪಾರ್ಸಿ ಸಮುದಾಯದಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಅಂಶಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲಿದೆ.

Advertisement

ಈ ಬಗ್ಗೆ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿ ಯೇಶನ್‌ 2018ರ ತೀರ್ಪು ಮರು ವಿಮರ್ಶೆಯಾಗಬೇಕೆಂದು ಅರಿಕೆ ಮಾಡಿಕೊಂಡಿದ್ದರಿಂದ ಹಾಗೂ ಕಳೆದ ನವೆಂಬರ್‌ನಲ್ಲಿ 3:2ರ ಅನುಪಾತದಲ್ಲಿ ವಿಚಾರ ವನ್ನು ವಿಸ್ತೃತ ನ್ಯಾಯಪೀಠಕ್ಕೆ ವಹಿಸಬೇಕು ಎಂದು ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಸೋಮವಾರ ಹೊಸ ಪೀಠ ರಚಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next