Advertisement

New Parliament ಸೋರಿಕೆ: ವಿಪಕ್ಷಗಳಿಂದ ಹಕ್ಕು ಚ್ಯುತಿ

12:35 AM Aug 02, 2024 | Team Udayavani |

ಹೊಸದಿಲ್ಲಿ: ಮಳೆಯಿಂದಾಗಿ ದಿಲ್ಲಿಯಲ್ಲಿ ಸಂಸತ್‌ ಭವನ ಸೋರುತ್ತಿರುವ ವೀಡಿಯೋ ಹಂಚಿಕೊಂಡು ವಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಕಾಂಗ್ರೆಸ್‌ ಮಣಿಕಂ ಟಾಗೋರ್‌, ಈ ಬಗ್ಗೆ ಹಕ್ಕು ಚ್ಯುತಿ ಗೊತ್ತುವಳಿ ಮಂಡಿಸಿದ್ದಾರೆ. ಜತೆಗೆ “ಹೊರಗೆ ಪೇಪರ್‌ ಸೋರಿಕೆ, ಒಳ ಗಡೆ ಸೋರಿಕೆ’ ಎಂದು ವೀಡಿಯೋ ಜತೆ ಟ್ವೀಟ್‌ ಮಾಡಿ ದ್ದಾರೆ. ಎಸ್ಪಿ ನಾಯಕ ಅಖೀಲೇಶ್‌ ಯಾದವ್‌, ಹಳೆಯ ಕಟ್ಟಡವೇ ಉತ್ತಮವಾಗಿತ್ತು. ನೀರು ಸೋರು ವಿಕೆ ನಿಲ್ಲುವವರೆಗೆ ಹಳೆ ಸಂಸತ್‌ ಭವನಕ್ಕೆ ಹೋಗ ಬಾರದೇಕೆ ಎಂದು ವ್ಯಂಗ್ಯವಾಡಿ¨ªಾರೆ. ಆಪ್‌ ಕೂಡ ಟೀಕಿಸಿದೆ.

Advertisement

ಸರಕಾರ ಸ್ಪಷ್ಟನೆ: ಇಡೀ ಸಂಸತ್‌ ಭವನ ಸೋರುತ್ತಿಲ್ಲ. ಗಾಜಿನ ಗುಮ್ಮಟದಿಂದ ನೀರು ಸೋರುತ್ತಿದೆ ಎಂದು ಕೇಂದ್ರ ಸರಕಾರವು ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next