Advertisement

ನೆಹರೂನಗರ ಅಂಗನವಾಡಿ: ವನಮಹೋತ್ಸವ

05:50 AM Jul 23, 2017 | Harsha Rao |

ನೆಹರೂನಗರ: ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಸಬಾ ಸಹಯೋಗದಲ್ಲಿ ನೆಹರೂನಗರ ಅಂಗನವಾಡಿ ಕೇಂದ್ರದ ವಠಾರದಲ್ಲಿ ವನಮಹೋತ್ಸವ ಆಚರಿಸಲಾಯಿತು.

Advertisement

ನಗರಸಭಾ ಸದಸ್ಯ ಸೋಮಪ್ಪ ಸಪಲ್ಯ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ನಾರಾಯಣ, ಒಕ್ಕೂಟದ ಅಧ್ಯಕ್ಷೆ ರಶ್ಮಿ ಉದ್ಘಾಟನೆ ನೆರವೇರಿಸಿದರು. ವಲಯಾಧ್ಯಕ್ಷೆ ಮೀನಾಕ್ಷಿ, ಶಶಿಕಲಾ, ಸುನೀತಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಹೇಮಲತಾ ಹೆಗ್ಡೆ ಸ್ವಾಗತಿಸಿ, ಮೇಲ್ವಿಚಾರಕಿ ಪಾವನಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next