Advertisement

NC; ಸ್ಪರ್ಧಿಸಲ್ಲ ಎಂದಿದ್ದ ಒಮರ್‌ ಮತ್ತೆ ಕಣಿವೆ ಚುನಾವಣೆ ಕಣಕ್ಕೆ

01:24 AM Aug 26, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಯಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಅವರು ಗಂಡೇರ್‌ಬಾಲ್‌ ಕ್ಷೇತ್ರ ದಿಂದ ಸ್ಪರ್ಧಿ ಸ ಲಿದ್ದಾರೆ. ಎನ್‌ಸಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಪಿಡಿಪಿ ನಾಯಕಿ ಮುಫ್ತಿ ಅವರಿಗೆ ಒಮರ್‌ ಮನವಿಮಾಡಿ ದ್ದಾರೆ. ಇದರಿಂದ ಕಣಿವೆಗೆ ಒಳಿತಾಗಲಿದೆ ಎಂದು ಒಮರ್‌ ಅಬ್ದುಲ್ಲಾ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next