Advertisement

Pakistan: ನವಾಜ್‌ಗಿಲ್ಲ ವಾಪಸಾತಿ ಭಾಗ್ಯ!

12:02 AM Aug 12, 2023 | Team Udayavani |

ಇಸ್ಲಾಮಾಬಾದ್‌: ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿದ್ದ “ಸುಪ್ರೀಂ ಕೋರ್ಟ್‌ ಕಾಯ್ದೆ-2023’ನ್ನು ಪಾಕಿಸ್ಥಾನ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಸಿಂಧು ಎಂದು ಘೋಷಿಸಿದೆ.

Advertisement

ಶೆಹಬಾಜ್‌ ಶರೀಫ್ ನೇತೃತ್ವದ ಪಾಕ್‌ ಸರಕಾರ ಈ ವರ್ಷ ಮೇಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪ್ರಶ್ನಿಸಿ ಮರು ಪರಿಶೀಲನೆಗೆ ಅವಕಾಶ ನೀಡುವ ಈ ಕಾನೂನು ರೂಪಿಸಿತ್ತು. ಆದರೆ ಈ ಕಾನೂನನ್ನೇ ಅಸಿಂಧುವೆಂದು ಪಾಕ್‌ನ ಸುಪ್ರೀಂ ಕೋರ್ಟ್‌ ಘೋಷಿಸಿದ್ದರಿಂದ ನವಾಜ್‌ಗೆ ಪಾಕ್‌ ರಾಜಕೀಯಕ್ಕೆ ಮರಳುವ ಭಾಗ್ಯ ಇಲ್ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next