Advertisement

ರೈತ ದಿನಾಚರಣೆ: ಶಂಕರೇಗೌಡ ಟ್ರಸ್ಟ್ ನಿಂದ ರೈತರಿಗೆ ಸನ್ಮಾನ

04:38 PM Dec 23, 2021 | Team Udayavani |

ಶ್ರೀರಂಗಪಟ್ಟಣ: ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನ  ಮಹಾಪೋಷಕ  ಇಂಡವಾಳು ಸಚ್ಚಿದಾನಂದ ನೇತೃತ್ವದಲ್ಲಿ ತಾಲೂಕಿನ ಪ್ರಗತಿ ಪರ ರೈತರಿಗೆ ರೈತ ದಿನಾಚರಣೆಯ ಅಂಗವಾಗಿ ನಾಲ್ವರು ರೈತರಿಗೆ ಎನ್.ಶಂಕರೇಗೌಡ ರೈತ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನ ಮಾಡಯಿತು.

Advertisement

ಪಟ್ಟಣದ  ಭವನ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಬಾಲಕೃಷ್ಣ, ಶ್ರೀನಿವಾಸ್, ಮಹಾಲಿಂಗೇ ಗೌಡ,ವಿಜೇಂದ್ರ,ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಟ್ರಸ್ಟ್ ನ ಮಹಾಪೋಷಕ ಸಚ್ಚಿದಾನಂದ ,ಟ್ರಸ್ಟ್ ,ಅಧ್ಯಕ್ಷ ತ್ರಿಲೋಕ್  ಸಚ್ಚಿದಾನಂದ, ಸಂತೇಕಸಲಗೆರೆ ಮಾಜಿ ಪಂಚಾಯ್ತಿ ಅಧ್ಯಕ್ಷ ಕಂಠೀರವ,ರೈಸ್ ಮಿಲ್ ಬಾಪು ಕಾಳೇನಹಳ್ಳಿ ಬೋರೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next