Advertisement

ದೆಹಲಿ ಮೆಟ್ರೋ:ಕೂದಲೆಳೆ ಅಂತರದಲ್ಲಿ ಪಾರಾದ ಯುವಕ ; ವಿಡಿಯೋ 

10:14 AM May 23, 2018 | |

ಹೊಸದಿಲ್ಲಿ: ಅಪಾಯದ ಮುನ್ಸೂಚನೆ ಇಲ್ಲದೆ ಟ್ರ್ಯಾಕ್‌ನಲ್ಲಿ ಪ್ಲ್ರಾಟ್‌ ಫಾರ್ಮ್ ದಾಟಲು ಮುಂದಾದ ಯುವಕನೊಬ್ಬನ ಪ್ರಾಣ ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಉಳಿದ ಘಟನೆ ಶಾಸ್ತ್ರಿ ನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ವಿಡಿಯೋ ನೋಡಿ 

Advertisement

ಮಯೂರ್‌ ಪಟೇಲ್‌ ಎಂಬ 21 ರ ಹರಯದ ಯುವಕ ಓವರ್‌ಬ್ರಿಡ್ಜ್ ಬಳಕೆ ಮಾಡಲೆ ಟ್ರ್ಯಾಕ್‌ ಮೂಲಕವೇ ಫ್ಲ್ಯಾಟ್‌ ಫಾರಂ ಬದಲಾಯಿಸಲು ಮುಂದಾಗಿದ್ದ. ಈ ವೇಳೆ ನಿಂತಿದ್ದ  ರೈಲು ಚಲಿಸಲಾರಂಭಿಸಿದೆ. ಎಲ್ಲಿಯಾದರೂ ಚಾಲಕ ರೈಲಿನ ಬ್ರೇಕ್‌ ಹಾಕದೆ ಹೊಗಿದ್ದಲ್ಲಿ  ಯುವಕನ ಪ್ರಾಣ ಕ್ಷಣ ಮಾತ್ರದಲ್ಲಿ ಹಾರಿ ಹೋಗುತ್ತಿತ್ತು. 

ಮಯೂರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ವಿಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next