Advertisement

ರಾಜ್ಯಸಭೆಗೆ ನರಸಿಂಹ ರಾವ್‌, ರಾಣೆ

09:15 AM Mar 12, 2018 | Team Udayavani |

ಹೊಸದಿಲ್ಲಿ: ಈ ತಿಂಗಳ 23ರಂದು ನಡೆಯುವ ವಿವಿಧ ರಾಜ್ಯಗಳಿಂದ ನಡೆಯುವ ರಾಜ್ಯಸಭೆ ಚುನಾವಣೆಗಾಗಿ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಪ್ರಮುಖರೆಂದರೆ ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ, ವಿ. ಮುರಳೀಧರನ್‌, ವಕ್ತಾರ ಜಿ.ವಿ.ಎಲ್‌.ನರಸಿಂಹ ರಾವ್‌ ಉತ್ತರ ಪ್ರದೇಶದಿಂದ, ಪಕ್ಷದ ಮತ್ತೂಬ್ಬ ಪ್ರಮುಖ ನಾಯಕ ಅಶೋಕ್‌ ಬಾಜ್‌ಪೈ ಉತ್ತರ ಪ್ರದೇಶದಿಂದ, ಛತ್ತೀಸ್‌ಗಡದಿಂದ ಸರೋಜ್‌ ಪಾಂಡೆ, ರಾಜಸ್ಥಾನದಿಂದ ಕೆ.ಎಲ್‌.ಮೀನಾ, ಮಧ್ಯಪ್ರದೇಶದಿಂದ ಎ.ಪಿ.ಸಿಂಗ್‌ ಸೇರಿ ಒಟ್ಟು 18 ಮಂದಿಯ ಪಟ್ಟಿ ಬಿಡುಗಡೆ ಮಾಡಿದೆ. ಮಾ.12ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.

Advertisement
Advertisement

Udayavani is now on Telegram. Click here to join our channel and stay updated with the latest news.

Next