Advertisement

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾದ ರಜನೀಕಾಂತ್ ರನ್ನು ಅಭಿನಂದಿಸಿದ ನಳಿನ್‍ಕುಮಾರ್

06:23 PM Apr 01, 2021 | Team Udayavani |

ಬೆಂಗಳೂರು: ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಎನಿಸಿರುವ “ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ”ಗೆ ಆಯ್ಕೆಯಾಗಿರುವ ಪ್ರಖ್ಯಾತ ಚಿತ್ರನಟರಾದ ಶ್ರೀ ರಜನಿಕಾಂತ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ.

Advertisement

ಇದನ್ನೂ ಓದಿ:ಹತಾಶಗೊಂಡ ದೀದಿ ಪ್ರತಿಪಕ್ಷಗಳ ನಾಯಕರ ಬೆಂಬಲ ಕೋರಿದ್ದಾರೆ :  ಮೋದಿ

ಈ ಕುರಿತು ಮಾತನಾಡಿರುವ ಅವರು ಚಿತ್ರನಟ ಮತ್ತು ನಿರ್ಮಾಪಕರೂ ಆಗಿ “ತಲೈವಾ” ಎಂದೇ ಗುರುತಿಸಿಕೊಂಡಿರುವ  ರಜನೀಕಾಂತ್ ಅವರಿಗೆ ಸಂದ ಅರ್ಹ ಪುರಸ್ಕಾರ ಇದಾಗಿದೆ ಎಂದು  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next