Advertisement
ಬಹಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿದ್ದ ಕರುಣ್ರಿಗೆ ದಿಢೀರ್ ಕರೆ ಬಂದಿತ್ತು. ರೋಹಿತ್ ಬದಲು ಕರುಣ್ಗೆ ಸ್ಥಾನ ನೀಡಿದ್ದರ ಹಿಂದಿನ ಉದ್ದೇಶವೇನೆಂದು ಪ್ರಶ್ನೆಗಳೆದ್ದಿದ್ದವು. ಇದಕ್ಕೆ ಉತ್ತರ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ಸದ್ಯದ ಫಾರ್ಮ್ ಪ್ರಕಾರ ಕರುಣ್ ಉತ್ತಮವಾಗಿ ಆಡುತ್ತಿದ್ದಾರೆ, ಆದ್ದರಿಂದ ಅವರಿಗೊಂದು ಅವಕಾಶ ಕೊಡುವುದು ಅಗತ್ಯವಾಗಿತ್ತು ಎಂದಿದ್ದಾರೆ. Advertisement
ನಾಯರ್ ಆಯ್ಕೆ: ಬಿಸಿಸಿಐ ಸಮರ್ಥನೆ
06:00 AM May 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.