Advertisement
ಅಂಬೇವಾಡಿ ಗ್ರಾಮದ ಭಾರತ ನಗರದ ಮಹಾದೇವ ಮಾರುತಿ ಜಾಧವ(50) ಎಂಬಾತ ಕೊಲೆಗೀಡಾದವ. ಕೊಲೆಗೈದಿರುವ ವಡಗಾಂವಿ ನಾಜರ್ ಕ್ಯಾಂಪ್ ನಿವಾಸಿ ಸೂರಜ ಪುಂಡಲೀಕ ಕೇದಾರಿಚೆ(35) ಎಂಬಾತನನ್ನು ಶಹಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Advertisement
2 ಸಾವಿರ ರೂ. ಮರಳಿ ಕೇಳಿದ್ದಕ್ಕೆ ಹತ್ಯೆಗೈದ ಸ್ನೇಹಿತ
03:19 PM Aug 03, 2021 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.